ಬುಧವಾರ, ಫೆಬ್ರವರಿ 17, 2010

idu namma samskrutiye?

ಮೊನ್ನೆ  ಮೊನ್ನೆ  Valentines day celebrate ಮಾಡಿದ್ವಿ   alva?    ಆಗ  ಯಾವುದೋ  ಖಾಸಗಿ ಚಾನೆಲ್ ಒಂದರ ಆಮಂತ್ರಣ ದ ಮೇರೆಗೆ ಮುತಾಲಿಕ್ , ಶ್ರೀಮತಿ ವಿಮಲಾ ಮತ್ತು ಇನ್ನಿತರು ಚರ್ಚಿಸುತ್ತಿದರು. ನಮ್ಮದು democracy ಅನ್ನೋದನ್ನು ಮರೆತು ಕೆಲವು ಜನ ಶ್ರೀ ಮುತಾಲಿಕ್ ಅವರ ಮುಖಕ್ಕೆ ಮಸಿ ಬಲಿದಿದ್ದಾರೆ  ಛೆ!!! ಏನಿದು ನಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸೋಕ್ಕು ನಮಗೆ ಈಗ ಸ್ವತಂತ್ರ ಇಲ್ಲವೇ . ಗಾಂಧೀಜಿ ಯವರೆನಂದರೋ ಇದ್ದಿದರೆ ನಮಗೆ  ಸ್ವತಂತ್ರ ವಾಗಿ ಇರೋದಕ್ಕೆ ಯೋಗ್ಯತೆಯೇ ಇಲ್ಲ ಎನ್ನುತ್ತಿದ್ದರೇನೋ .
ಏಳಿ ಎದ್ದೇಳಿ ಹೀಗೆ ಮುಂದುವರೆದರೆ ಮುಂದೊಂದು ದಿನ ನಾವು ಮತ್ತೆ ಅತಂತ್ರರಾಗುವ ದಿನ ಬರಲಿದೆ, ಮತ್ತೊಬ್ಬ ಗಾಂಧಿ ಬರುತ್ತಾನೋ ಇಲ್ಲವೋ , ನಾವು ಈಗ ಎಚ್ಹೆತ್ತು ಕೊಂದು ಈ ತರಹದ ವರ್ತನೆ ಯನ್ನು ಖಂಡಿಸೋಣ . ಮಸಿ ಬಳಿದ ವ್ಯಕ್ತಿ "ನಾನು ಅವರ ಸಿದ್ಧಾಂತಕ್ಕೆ ಮಸಿ ಬಳಿದೆ" ಅಂತ ಹೇಳ್ತಾರೆ . ಸಿದ್ಧಾಂತಕ್ಕೆ ಮಸಿ ಬಳಿಯುವ ಪರಿ ಇದು ಕಂಡಿತ ಅಲ್ಲ , ಕೂತು ಮಾತಾಡಿ ಚರ್ಚಿಸಿ ಅವರ ದೃಷ್ಟಿ ಕೋನವನ್ನು ತಿಳಿಯುವ ಪ್ರಯತ್ನ ಮಾಡಿ ಸರಿ ಅನ್ನಿಸದ್ದಿದ್ದರೆ ಖಂಡಿಸಿ ಆದರೆ ದಯವಿಟ್ಟು ಈ ಮಟ್ಟಕ್ಕೆ ಇಳಿಯ ಬೇಡಿ.!!!!!!!!!!